ಕಲಿನಾ ಧರ್ಮಮಿತ್ರೇಣ ಧರೇಯಂ ಬಾಧಿತಾಧುನಾ |<br />ಸತ್ಯಂ ಶೌಚಂ ದಯಾ ದಾನಂ ನಾಸ್ತಿ ಕುತ್ರಾಪಿ ಭೂತಳೇ ||<br />- ಭಾಗವತ<br /><br />ಕಲಿಯುಗದ ಪ್ರಭಾವ ಈ ನೆಲದ ಮೇಲೆ ಗಾಢವಾಗಿ ನೆಲೆಸಿದೆ. ಕಲಿಗೂ ಅಧರ್ಮಕ್ಕೂ ಗಳಸ್ಯ ಕಂಠಸ್ಯ. ಹಾಗಾಗಿ ಎಲ್ಲೆಡೆಯೂ ಅಧರ್ಮದ್ದೆ ಕೈವಾಡ. ಅಧರ್ಮದ್ದೆ ಮೇಲುಗೈ. ಇಲ್ಲಿ ಎಲ್ಲೆಡೆಯೂ ಸುಳ್ಳಿಗೆ ಮೊದಲ ಮಣೆ. ಸತ್ಯ ಹೇಳುವವರಿಗೆ ಬೆಲೆಯಿಲ್ಲ. ಶೌಚ, ನೈರ್ಮಲ್ಯ ಅಥವಾ ಅಂತರಂಗ ಬಹಿರಂಗ ಶುದ್ಧಿ ಕಾಣೆಯಾಗಿದೆ. ಇನ್ನೊಬ್ಬರನ್ನು ತುಳಿದು ಬದುಕುವುದೇ ನೀತಿಯಾದ ಈ ಕಾಲದಲ್ಲಿ ಯಾರ ಮೇಲೆ ಯಾರಿಗೆ ದಯೆ.? ಎಲ್ಲವೂ ತನಗೆ ಬರಲಿ ಎಂದು ದೋಚುವುದೇ ಈ ಯುಗದ ಧರ್ಮ. - ಡಾ ಬನ್ನಂಜೆ ಗೋವಿಂದಚಾರ್ಯರು, ಸಂಗ್ರಹ ಭಾಗವತ.<br /><br />Screenplay, Cinematography, Editing, Colour Grading, Direction - Pruthvi Sagar VC<br />Music - Vivek Abhishek<br />Cast - Tejas VC, Hemanth, Ravi Mysuru, Rakesh Daniel<br />Producer - Prema Bodhi<br />Special thanks - On the way driving school Mysore
